

೧೬ ನೆಯ ಮಕ್ಕಳ ಧ್ವನಿ ಸಮ್ಮೇಳನ ಕಟೀಲು ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆರಂಭವಾಯಿತು. ದಿವ್ಯ ಅಡಿಗ ಸಮ್ಮೇಳನದ ಅಧ್ಯಕ್ಷರು.ವಾಸುದೇವ ಅಸ್ರಣ್ಣ,ಹರಿಕ್ರಿಷ್ಣ ಪುನರೂರ್ ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕಾಲೇಜಿನ ಸುಭಾಶಿನಿ,ನಾಗಶ್ರೀ, ಅಶ್ವಿನಿ ಮತ್ತು ಮುಖ್ಯಸ್ಠ ಶೇಖರ ಅಜೆಕಾರು ಭಾಗವಹಿಸಿದರು.
No comments:
Post a Comment